2025-28 ಅವಧಿಗಾಗಿ ಐಟಾ (AIITA) ರಾಜ್ಯ ಸಲಹಾ ಸಮಿತಿ ಸದಸ್ಯರ ಚುನಾವಣೆ

Source: SOnews | By Staff Correspondent | Published on 3rd September 2024, 3:41 PM | Coastal News |

 

ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ ಅಸೋಸಿಯೇಶನ್(ರಿ) ಐಟಾ ಕರ್ನಾಟಕ ಇದರ 2025-28ನೆ ಸಾಲಿನ ನಾಲ್ಕು ವರ್ಷದ ಅವಧಿಗಾಗಿ ರಾಜ್ಯ ಸಲಾಹ ಸಮಿತಿ ಸದಸ್ಯರ ಚುನಾವಣೆ ಉಡುಪಿಯ ಸಾಲಿಹಾತ್ ಕ್ಯಾಂಪಸ್ ನಲ್ಲಿ  ರವಿವಾರ ಜರುಗಿತು.

ಯಾಸೀನ್ ಭಿಕ್ಬಾ ಹೊನ್ನಾವರ, ಮುಹಮ್ಮದ್ ರಝಾ ಮಾನ್ವಿ ಭಟ್ಕಳ, ಅಸ್ಲಂ ಹೈಕಾಡಿ ಉಡುಪಿ,  ಇಫ್ತಿಖಾರ್ ಆಹ್ಮದ್ ಹುಮನಾಬಾದ್, ಡಾ.ಮುಬೀನ್ ಉಳ್ಳಾಲ, ಸಲೀಮ್ ಪಾಶ ರಾಯಚೂರು, ಮುಹಮ್ಮದ್ ಅಲ್ತಾಫ್ ಅಮ್ಜದ್ ಬಸವ ಕಲ್ಯಾಣ, ಮಹೆಬೂಬ್ ಉಲ್ ಹಖ್ ಬೆಂಗಳೂರು, ಮುಕ್ತಾರ್ ಆಹ್ಮದ್ ಕೊತ್ವಾಲ್, ಖಾಲಿದ್ ಪರ್ವಾಝ್ ಕಲಬುರಗಿ, ಮುಹಮ್ಮದ್ ಉಮರ್ ಶೇಖ್ ವಿಜಯಪುರ ಅಯ್ಕೆಗೊಂಡಿದ್ದಾರೆ.

ಚುನಾವಣಾ ವೀಕ್ಷಕರಾಗಿ ಕೇಂದ್ರ ಕಾರ್ಯದರ್ಶಿ ಶಾಕಿರ್ ಹುಸೇನ್ ಹಾಗೂ ಅಂದ್ರ ಪ್ರದೇಶ ಐಟಾ ರಾಜ್ಯಾಧ್ಯಕ್ಷ ಅಬ್ದುಲ್ ರಝಾಖ್ ಭಾಗವಹಿಸಿದ್ದರು.

ಮೌಲಾನ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ ರಾಜ್ಯ ಕಾರ್ಯದರ್ಶಿ ಜೆಐಎಚ್ ಶಿಕ್ಷಣ ವಿಭಾಗ ದಿಕ್ಸೂಚಿ ಭಾಷಣ ಮಾಡಿದರು. ಐಟಾ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಯಾಸೀನ್ ಭಿಕ್ವಾ ಧನ್ಯವಾದ ಅರ್ಪಿಸಿದರು. ಐಟಾ ವಿಜಯಪುರ ಜಿಲ್ಲಾಧ್ಯಕ್ಷ ಉಮರ್ ಶೇಖ್ ಕಾರ್ಯಕ್ರಮ ನಿರೂಪಿಸಿದರು.

 

 

Read These Next

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದ ಕ್ರಮಕ್ಕೆ ಸಂಸದ ಕಾಗೇರಿ ಕಿಡಿ: ಸೇಡಿನ ರಾಜಕೀಯ ಆರೋಪ

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ...

ಕಾರವಾರ: ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ; ಈಶ್ವರ್ ಕಾಂದೂ

ಉತ್ತರ ಕನ್ನಡ​​​​​​​ ಜಿಲ್ಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ...

ಸೆ. 19ರಿಂದ 24ರ ವರೆಗೆ ಉತ್ತರ ಕನ್ನಡದಲ್ಲಿ ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಕ್ರೀಡಾಪಟುಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳು

ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ...